Saturday, March 7, 2026
  • ನಮ್ಮ ಬಗ್ಗೆ
  • ಸಂಪರ್ಕಿಸಿ
  • Privacy Policy
  • Disclaimer
  • Login/Register
KMS
  • Home
  • Special Story
  • ರಾಜ್ಯ
  • ರಾಷ್ಟ್ರ
  • ರಾಜಕೀಯ
  • ವಿಶ್ಲೇಷಣೆ
  • ಅಂಕಣ
  • ಶಿಕ್ಷಣ
  • ಉದ್ಯೋಗ
  • ಸಂದರ್ಶನ
Saturday, March 7, 2026
  • ನಮ್ಮ ಬಗ್ಗೆ
  • ಸಂಪರ್ಕಿಸಿ
  • Privacy Policy
  • Disclaimer
  • Login/Register
KMS
Banner
  • Home
  • Special Story
  • ರಾಜ್ಯ
  • ರಾಷ್ಟ್ರ
  • ರಾಜಕೀಯ
  • ವಿಶ್ಲೇಷಣೆ
  • ಅಂಕಣ
  • ಶಿಕ್ಷಣ
  • ಉದ್ಯೋಗ
  • ಸಂದರ್ಶನ
KMS
KMS
  • Home
  • Special Story
  • ರಾಜ್ಯ
  • ರಾಷ್ಟ್ರ
  • ರಾಜಕೀಯ
  • ವಿಶ್ಲೇಷಣೆ
  • ಅಂಕಣ
  • ಶಿಕ್ಷಣ
  • ಉದ್ಯೋಗ
  • ಸಂದರ್ಶನ

@2022 - All Right Reserved. Designed and Developed by PenciDesign

ಅಂಕಣ

ಎಲ್ಲರನ್ನೂ ಅಪ್ಪಿಕೊಳ್ಳುವ ಕುವೆಂಪು ಸಾಹಿತ್ಯ ಪ್ರಜ್ಞೆ

by KM Shivaraju December 28, 2023
written by KM Shivaraju December 28, 2023 1 comment 1 minutes read
4FacebookTwitterPinterestEmail
413
ಲೇಖನ:ಡಾ ಸುಬ್ರಹ್ಮಣ್ಯ ಸಿ. ಕುಂದೂರು

ಕನ್ನಡ ಸಾಹಿತ್ಯ ಪರಂಪರೆಯನ್ನು ವಿವೇಚನೆಗೆ ಒಡ್ಡುವಾಗ ಕುವೆಂಪು ಅವರ ವಿಚಾರಧಾರೆಗಳು ಮಹತ್ವವಾಗಿ ಕಾಣಿಸುತ್ತವೆ ಮತ್ತು ಕುವೆಂಪು ಅವರ ಸಾಹಿತ್ಯ ಪ್ರಜ್ಞೆಯು ಕಾಲದ ಹಂಗಿಗೆ ಒಳ ಪಡದೆ ಪ್ರತಿಯೊಬ್ಬರನ್ನು ಅಪ್ಪಿಕೊಳ್ಳುವ ಮತ್ತು ಸಾಹಿತ್ಯದ ಸಾಂಸ್ಕೃತಿಕ ತಿಳುವಳಿಕೆಯನ್ನು ನೀಡುವ ಮೀಮಾಂಸೆಯಂತಿದೆ.

ವಸಾಹತುಶಾಹಿಯ ಕಾಲಮಾನದಲ್ಲಿ ಕನ್ನಡ ಸಾಹಿತ್ಯಕ್ಕೆ, ಸರ್ವೋದಯದಂತಹ ದರ್ಶನಿಕ ತತ್ವವನ್ನು ನೀಡುವ ಮೂಲಕ ದೇಶಿಯ ಅಭಿವ್ಯಕ್ತಿಯನ್ನು ವಿಚಾರ ಕ್ರಾಂತಿ ಮತ್ತು ವಿಶ್ವಮಾನವ ತತ್ವದ ನೆಲೆಯಿಂದ ಮಂಡಿಸಿದ ಕವಿ ಕುವೆಂಪು.

ದಟ್ಟವಾದ ಮಲೆನಾಡಿನ ಮಡಿಲಿನಲ್ಲಿ ಬೆಳೆದ ಕುವೆಂಪು ಅವರಿಗೆ ನೆಲದ ಕಟುವಾದ ಘಮಲು ಕಲಾಭಿವ್ಯಕ್ತಿಯ ಸತ್ವವಾಗಿ ಸೃಜಿಸಿದ್ದನ್ನು ಕಾಣಬಹುದು. ವಸಾಹತುಶಾಹಿ ಆಳ್ವಿಕೆಯ ನೆಲೆಯಿಂದ ದಕ್ಕಿದ ಪಾಶ್ಚಾತ್ಯ ಚಿಂತನೆಗಳು ಹಾಗೂ ಸಾಹಿತ್ಯ ಮಾದರಿಯನ್ನು ಕನ್ನಡಕ್ಕೆ ನಮ್ಮದಾಗಿ ಒಗ್ಗಿಸಿಕೊಂಡು ಸಾಂಸ್ಕೃತಿಕವಾದ ಗುಣಾತ್ಮಕತೆಯನ್ನು ರೂಪಿಸಿದ ಕೀರ್ತಿ ಕುವೆಂಪು ಅವರಿಗೆ ಸಲ್ಲುತ್ತದೆ.

ಆಧುನಿಕವಾಗಿ ನಾವು ತಾಂತ್ರಿಕತೆಯನ್ನು ಅಪ್ಪಿಕೊಂಡು ಮಾತು ಹಾಗೂ ಸೃಜನಾತ್ಮಕತೆಯನ್ನು ಕಳೆದುಕೊಂಡು ಬಡವಾಗುತ್ತಿರುವಾಗ ಕುವೆಂಪು ಅವರ ಸಾಹಿತ್ಯದ ತಾತ್ವಿಕತೆಯಾಗಿರಬಹುದು, ಲೋಕದ ಘಟನೆಗಳನ್ನು ಕಾವ್ಯ, ಕಥನವಾಗಿ ದುಡಿಸಿಕೊಂಡ ಬಗೆಯೆಲ್ಲವು ನಮ್ಮ ಬದುಕಿನ ದಾರಿಗೆ ಚಿಕಿತ್ಸಕತೆಯನ್ನು ನೀಡಬಲ್ಲದು.

ದುಡಿಯುವ ಸಮುದಾಯಗಳು ದಾಸ್ಯದಿಂದ ಬಿಡುಗಡೆಯಾಗಬೇಕು

ಇಪ್ಪನೇ ಶತಮಾನದಲ್ಲಿ ಕನ್ನಡ ನೆಲದಲ್ಲಿ ಉಂಟಾದ ಪಲ್ಲಟವನ್ನು ಸಾಂಸ್ಕೃತಿಕ ಪ್ರಜ್ಞೆಯಾಗಿ ವಿವೇಚಿಸುವ ಕುವೆಂಪು ಸಾಹಿತ್ಯದ ರೂಪಗಳು ಇಂದಿಗೂ ಮಹತ್ವವೆಸುತ್ತವೆ. ನಮ್ಮ ಜನ, ಜನರ ಭಾಷೆ, ನೆಲ, ಜಲದ ಅಭಿವ್ಯಕ್ತಿಯನ್ನು ಜನ ಮುಖಿಯಾಗಿಸುವ ವಿವೇಚನೆಯನ್ನು ವಸಾಹತುಶಾಹಿಯ ಪ್ರತಿಯಾಗಿ ಕಟ್ಟುವ ಕಾರ್ಯವನ್ನು ಮಾಡುತ್ತಾರೆ.

ಮುಖ್ಯವಾಗಿ ದುಡಿಯುವ ಸಮುದಾಯಗಳು ದಾಸ್ಯದಿಂದ ಬಿಡುಗಡೆಯಾಗಿ ಸ್ವಂತಿಕೆಯನ್ನು ಕಾಣಬೇಕು ಯಾರ ಹಂಗಿಗೂ ಒಳಗಾಗಬಾರದು ಅನ್ನುವುದು ಕುವೆಂಪು ಅವರ ದೃಷ್ಟಿಯಾಗಿತ್ತು. ಕೃಷಿ ಮತ್ತು ಅದರ ಶ್ರಮ ಮೀಮಾಂಸೆಯನ್ನು ಬಿಗುವಾಗಿ ಲೋಕದ ಮುಂದಿಡುವುದನ್ನು ನೇಗಿಲ ಯೋಗಿ ಎಂಬ ಪದ್ಯವು ಧ್ವನಿಸುತ್ತದೆ.

ಭಾರತೀಯ ಸಾಹಿತ್ಯ ಪರಂಪರೆಯನ್ನು ನಮ್ಮ ನೆಲದ ಭಾಗವಾಗಿಯೇ ಕಟ್ಟುವ ಪೂರ್ಣದೃಷ್ಟಿಯನ್ನು ಹೊಂದಿದ್ದ ಕುವೆಂಪು ಅವರ ಲೋಕದೃಷ್ಟಿಯು ಜೀವನ ಮೌಲ್ಯವನ್ನು ಧ್ಯಾನಿಸಿದ್ದಂತಿದೆ.

ಮದುಮಗಳು, ಹೆಗ್ಗಡತಿ, ಮಲೆನಾಡ ಚಿತ್ರಗಳಂತಹ ಕಥನಗಳು ಬಹುಮುಖ್ಯವಾಗಿ ಆಧುನಿಕತೆ ಮತ್ತು ದೇಶೀಯತೆಯನ್ನು ಮುಖಾಮುಖಿಯಾಗಿಸಿ ಮಾನವ ಜೀವನದ ಸಾಂಸ್ಕೃತಿಕ ಅಭಿವ್ಯಕ್ತಿಯನ್ನು ಮಲ್ಲಿಗೆಯ ಹೂವು ಪೋಣಿಸಿದಂತೆ ಪೋಣಿಸಿದ್ದು, ಇಂದಿನ ಅನೇಕ ಬರಹಗಾರರಿಗೆ ಮಾದರಿಯನ್ನು ಸ್ಪೂರ್ತಿಯನ್ನು ನೀಡಿದೆ.

ಕುವೆಂಪು ಬರೆದ ಶಿಶುಗೀತೆ, ನಾಟಕ, ವಿಮರ್ಶೆ, ಪ್ರಬಂಧ, ಕಥನ, ಕಾವ್ಯಗಳೆಲ್ಲವೂ ಕನ್ನಡ ಪರಂಪರೆಗೆ ಬಹುದೊಡ್ಡ ಕೊಡುಗೆಯನ್ನು ಒದಗಿಸಿತ್ತಲ್ಲದೆ ಕನ್ನಡ ಭಾಷೆಗೆ ಚಲನಶೀಲತೆಯನ್ನು ತಂದು ಕೊಟ್ಟಿದನ್ನು ಮರೆಯುವಂತಿಲ್ಲ.

ಹೆಚ್ಚಿನ ಸುದ್ದಿಗಾಗಿ ಈ ಕೆಳಗಿನ ಲಿಂಕ್ ಕ್ಲಿಕ್  ಮಾಡಿ

ಸದ್ದಿಲ್ಲದೆ ಆಪರೇಷನ್ ಕಮಲ

ಕನ್ನಡ ನಾಮಫಲಕ ಅಳವಡಿಕೆಗೆ ಸುಗ್ರೀವಾಜ್ಞೆ

ಕಾನೂನು ಕೈಗೆತ್ತಿಕೊಂಡರೆ ಸಹಿಸುವುದಿಲ್ಲ

Share this:

  • Share on WhatsApp (Opens in new window) WhatsApp
  • Post
  • Tweet
  • Print (Opens in new window) Print
  • Email a link to a friend (Opens in new window) Email
bengalurudr. subramnya c. kunduruK V PuttappakarnatakakmskmskannadaKuvempuliterature
4 FacebookTwitterPinterestEmail
KM Shivaraju

previous post
ಫಲಾನುಭವಿಗಳಿಗೆ ನೇರ ನಗದು ವರ್ಗಾವಣೆ
next post
ಕಾನೂನು ಕೈಗೆತ್ತಿಕೊಂಡರೆ ಸಹಿಸುವುದಿಲ್ಲ

You may also like

ಯಡಿಯೂರೋತ್ಸವಕ್ಕೆ 114 ರ ಟಾರ್ಗೆಟ್

March 2, 2026

ಅರಸು, ಕೃಷ್ಣ, ಯಡಿಯೂರಪ್ಪ ಅವರಿಗೆ ನಸೀಬು ಇತ್ತು

September 15, 2025

ಇತಿಹಾಸದ ಪುಟಗಳಲ್ಲಿ ರಾಚಯ್ಯ ನೆಲೆಸಿದ ಕತೆ

September 13, 2025

ವಿಜಯೇಂದ್ರ – ನಿಖಿಲ್ ಈಗ ಜೋಡೆತ್ತುಗಳು

September 8, 2025

ಸಿಎಂ ಹುದ್ದೆಯ ರೇಸಿನಿಂದ ಹಿಂದೆ ಸರಿದವರು

August 25, 2025

ಆರ್‌ಸಿಬಿ ತಂಡಕ್ಕೆ ಬೆಂಗಳೂರಿನಲ್ಲಿ ಭವ್ಯ ಸ್ವಾಗತ

June 4, 2025

ಶುರುವಾಗಲಿದೆ ನಿಖಿಲ್ ಪಟ್ಟಾಭಿಷೇಕ ಯಾತ್ರೆ

May 19, 2025

ಇತಿಹಾಸ ಮರೆಯದ ಕೌತುಕದ ಕ್ಷಣಗಳು..

April 21, 2025

ಕೇಂದ್ರ ಮಂತ್ರಿ ಕುಮಾರಣ್ಣನ ಲೇಟೆಸ್ಟು ಸಂಕಟ

February 17, 2025

ಅಮಿತ್ ಷಾ ಆಟ ಬಲ್ಲವರಾರು?

February 3, 2025

Social Networks

Facebook Twitter Instagram Linkedin Youtube Email Rss

KMS Analysis

  • ಯಡಿಯೂರೋತ್ಸವಕ್ಕೆ 114 ರ ಟಾರ್ಗೆಟ್

    March 2, 2026
  • ಬಿಹಾರ ಚುನಾವಣಾ ಫಲಿತಾಂಶ ಬಳಿಕ ಸಿದ್ದರಾಮಯ್ಯ ದೆಹಲಿಗೆ

    October 25, 2025
  • ಜಾತಿಗಣತಿ ವೇಳೆ ಒಕ್ಕಲಿಗ ಎಂದೇ ಬರೆಸಲು ಶ್ರೀಗಳ ಕರೆ

    October 6, 2025
  • ಡಿ.ಕೆ. ಸುರೇಶ್ ಗೆ ಜಾರಿ ನಿರ್ದೇಶನಾಲಯದ ನೋಟಿಸ್

    June 17, 2025
  • ಕರ್ನಾಟಕದಲ್ಲಿ ಹೊಸದಾಗಿ ಜಾತಿಗಣತಿ

    June 12, 2025

Categories

  • Special Story (404)
  • ಅಂಕಣ (108)
  • ಉದ್ಯೋಗ (315)
  • ದಿನ ಭವಿಷ್ಯ (110)
  • ರಾಜಕೀಯ (1,902)
  • ರಾಜ್ಯ (2,213)
  • ರಾಷ್ಟ್ರ (2,183)
  • ವಿಶ್ಲೇಷಣೆ (189)
  • ಶಿಕ್ಷಣ (381)
  • ಸಂದರ್ಶನ (11)

About Us

ನೈಜ ಹಾಗೂ ವಿಶ್ವಾಸಾರ್ಹತೆಯ ಪತ್ರಿಕೋದ್ಯಮದ ಉದ್ದೇಶವುಳ್ಳ ಒಂದು ಸ್ವತಂತ್ರವಾದ ಸುದ್ದಿ, ಅಭಿಪ್ರಾಯಗಳ ಪ್ರಕಟಣೆಯ ವೆಬ್ ತಾಣ. ಕರ್ನಾಟಕ ರಾಜ್ಯದ ಪ್ರಚಲಿತ ವಿದ್ಯಮಾನಗಳು, ರಾಜಕೀಯ, ನಾಡು, ನುಡಿ, ಜಲ ವಿಚಾರಗಳಲ್ಲದೆ, ದೈನಂದಿನ ಆಗು-ಹೋಗುಗಳು, ವಿವಿಧ ಜಿಲ್ಲೆಗಳ ಪ್ರಮುಖ ವಿಚಾರಗಳ ಭಿತ್ತರಕ್ಕೆ ಹೆಚ್ಚು ಒತ್ತು ನೀಡುವುದು. ನಮ್ಮ ಕುರಿತು ಹೆಚ್ಚಿನ ವಿವರ ಪಡೆಯಲು ಇಲ್ಲಿ ಇಲ್ಲಿಕ್ಲಿಕ್‌ ಮಾಡಿ

Facebook Twitter Linkedin Youtube Email Vimeo Rss

Politics

  • 1.32 ಲಕ್ಷ ಕೋಟಿ ರೂ. ಸಾಲದ ಸಿದ್ದರಾಮಯ್ಯ ಬಜೆಟ್

    March 6, 2026
  • ಬರ ಎದುರಾಗಲಿದೆ: ಕರ್ನಾಟಕಕ್ಕೆ ಕೇಂದ್ರದ ಎಚ್ಚರಿಕೆ

    March 4, 2026
  • ಯುದ್ಧ ಪ್ರದೇಶದಲ್ಲಿ ಸಿಲುಕಿದ ಸಚಿವ, ಶಾಸಕರು

    March 2, 2026

KMS Special

  • 1.32 ಲಕ್ಷ ಕೋಟಿ ರೂ. ಸಾಲದ ಸಿದ್ದರಾಮಯ್ಯ ಬಜೆಟ್

    March 6, 2026
  • ಬರ ಎದುರಾಗಲಿದೆ: ಕರ್ನಾಟಕಕ್ಕೆ ಕೇಂದ್ರದ ಎಚ್ಚರಿಕೆ

    March 4, 2026
  • ಯುದ್ಧ ಪ್ರದೇಶದಲ್ಲಿ ಸಿಲುಕಿದ ಸಚಿವ, ಶಾಸಕರು

    March 2, 2026
  • Facebook
  • Twitter
  • Linkedin
  • Youtube
  • Email
  • Telegram

@2020 - All Right Reserved. Designed and Developed by Karnatakabest.com

KMS
  • Home
  • Special Story
  • ರಾಜ್ಯ
  • ರಾಷ್ಟ್ರ
  • ರಾಜಕೀಯ
  • ವಿಶ್ಲೇಷಣೆ
  • ಅಂಕಣ
  • ಶಿಕ್ಷಣ
  • ಉದ್ಯೋಗ
  • ಸಂದರ್ಶನ

Read alsox

ಯಡಿಯೂರೋತ್ಸವಕ್ಕೆ 114 ರ ಟಾರ್ಗೆಟ್

March 2, 2026
Sign In

Keep me signed in until I sign out

Forgot your password?

Password Recovery

A new password will be emailed to you.

Have received a new password? Login here

ಕೆಎಂಎಸ್‌ ಕನ್ನಡ ವಾಟ್ಸಪ್‌ ಗ್ರೂಪ್‌ಗೆ ಸೇರಿ